Monday 5 December 2016

ಚಿಗುರಿದ ಕನಸು



ಕಾರಂತರ "ಚಿಗುರಿದ ಕನಸು" ಓದಿ ಮುಗಿಸಿದೆ... ಈಗಾಗಲೇ ಇದು ಶಿವರಾಜ್ ಕುಮಾರ ಅಭಿನಯದ ಚಲನಚಿತ್ರವಾಗಿ ಮೂಡಿ ಬಂದಿರುವುದರಿಂದಬಹಳಷ್ಟು ಜನರಿಗೆ ಇದು ತಿಳಿದೇ ಇರತ್ತದೆ ... ಆದರೂ ಸಿನಿಮಾ ಎಷ್ಟೇ ಚೆನ್ನಾಗಿದ್ದರೂ ಮೂಲ ಪುಸ್ತಕದ ಸೌಂದರ್ಯಕ್ಕೆ ಸಾಟಿ ಆಗುವುದಿಲ್ಲ. 

ಇಲ್ಲಿಯ ನಾಯಕ ಶಂಕರ ತನ್ನ ಊರು ಅಸ್ತಿತ್ವವನ್ನು ಹುಡುಕಲು ಹೋಗುತ್ತಾನೆ. ಹಾಗೇ ಹೋದವನು ಊರಲ್ಲೇ ಉಳಿದು ಹಳ್ಳಿ ಜೀವನಕ್ಕೆ ಹೊಂದಿಕೊಂಡು ಅಲ್ಲಿಯ ಜನಕ್ಕೆ ಸಹಾಯ ಮಾಡುತ್ತಾ ಹಾಗು ಕೃಷಿಯಲ್ಲಿ ಕರಗತನಾಗುತ್ತಾ ಬದುಕುತ್ತಾನೆ... !!!!!

ನಾನು ಈಗಾಗಲೇ ಸಿನಿಮಾ ನೋಡಿದ್ದರಿಂದ ಹೆಚ್ಚು ಕುತೂಹಲ ಆಗಲಿಲ್ಲ ಆದರೂ ಪುಸ್ತಕವನ್ನು ಓದಿ ಅದಕ್ಕೂ ಸಿನಿಮಾಗೂ ಇರುವ ವ್ಯತ್ಯಾಸವನ್ನು ತಿಳಿಯುವ ಆಸೆಯಿಂದ ಓದಿದೆ... ನಿಜಕ್ಕೂ ಸಿನೆಮಾಗಿಂತ ಕಾದಂಬರಿಯೇ ಹೆಚ್ಚು ಇಷ್ಟವಾಯ್ತು.!!!!

"ಇನ್ನೊಂದು ವಿಶೇಷವೆಂದರೆ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ್ದು ನಿಜಕ್ಕೂ ಇದು ಹೆಮ್ಮೆಯ ವಿಚಾರ"
ನೀವೆಲ್ಲರೂ ಈ ಪುಸ್ತಕವನ್ನು ಪ್ರೀತಿಯಿಂದ ಓದಿದರೆ ಸಿನೆಮಾಗಿಂತ ಕಾದಂಬರಿಯೇ ಹೆಚ್ಚು ಹಿತವೆನಿಸುತ್ತದೆ

No comments: