Monday 7 April 2014

ಬೇಡಿದಾಗ ಬರದ ಹುಟ್ಟು ಸಾವಿಗೆ ಕಾಯುದ್ಯಾಕೆ
ಹುಟ್ಟು ಆಕಸ್ಮಿಕ ಸಾವು ಅನಿರೀಕ್ಷಿತ 
ಹುಟ್ಟು ಸಂತೋಷ ಕೊಟ್ಟರೆ ಸಾವು ದುಃಖ ಕೊಡುವ ಹಾಗೆ 
ಮನಬಂದಂತೆ ಚುಚ್ಚಿದರೆ ನೋವಾಗುವುದು ಮನಸಿಗೆ 
ಅನಿರೀಕ್ಷಿತ ಅಚ್ಚರಿಗಳು ಮುದ ನೀಡುವುವು ಹೃದಯಕ್ಕೆ  
ಸಿಕ್ಕ ಭಾಗ್ಯವ ಬಿಟ್ಟು ಸಿಗದ ಭಾಗ್ಯಕ್ಕೆ ಪರಿತಪಿಸುವಾಗ 
ಪಡೆದುಕೊಳ್ಳುವ ಹುಮ್ಮಸ್ಸಿನಲ್ಲಿ ವಾಸ್ತವ ಕಳೆದು ಹೋದರೆ 
ಭವಿಷ್ಯಕ್ಕೆ ಆಸರೆ ಇರುವುದಿಲ್ಲ ಅಲ್ಲವೇ ಓ ಮನಸೇ...????

1 comment:

Badarinath Palavalli said...

ಮನೋಚಿಕಿತ್ಸಕ.