Monday 20 March 2017

ಕವಿತೆ ಎಂದರೆ

ನನಸಾಗದ ಕನಸುಗಳನು ಪದಗಳ ಸರದಿಂದ ಬಂಧಿಸಿ 
ಬಾರದ ಭಾವನೆಗಳನು  ಬಣ್ಣಗಳಿಂದ ಅಲಂಕರಿಸಿ 
ಈಡೇರದ ಆಸೆಗಳನು ಕಲ್ಪನೆಯಲ್ಲೇ ಸಾಕಾರಗೊಳಿಸಿ 
ಆದ ನಿರಾಸೆಗೆ ಸಾಂತ್ವನದ ಸವಿಮಾತನು ಹೊಂದಿಸಿ 
ಮನದ ಕನ್ನಡಿಯಂತೆ ಬಿಂಬಿಸುವ ಎಡಬಿಡದೇ 
ತೋಚಿದ್ದನ್ನು ಗೀಚುವ ಏಕೈಕ ಸಾಧನವೇ ಕವಿತೆ 

No comments: