Tuesday 19 July 2016

ನಿನ್ನ ಮನಸಿಗೆ ಬಂದ ಕನಸನ್ನು ವ್ಯರ್ಥ ಮಾಡಬೇಡ 
ಆ ಕನಸನು ನನಸು ಮಾಡುವ ಪ್ರಯತ್ನ ಬಿಡಬೇಡ 
ಕಾರಣ ಇಂದು ಕನಸು ಎಂಬ ಬೀಜ ಬಿತ್ತಿದರೆ 
ಭರವಸೆಯ ನಾಳೆಗಳೆಂಬ ಫಲ ಬೆಳೆಯುವುದು 

No comments: