Tuesday 12 May 2015

ಬೆಂಕಿಯಲಿ ಬೆಂದ ಮನಸೊಂದು ನೀರಲಿ ಮುಳುಗುವ 
ಮನಸಿಗೆ ಸಾಂತ್ವನ ಹೇಳುವಾಗ 
ನಲಿದಾಡುವ ಮನಸುಗಳೇಕೆ ನೋವು ತಿನ್ನುವ ಮನಸಿಗೆ 
ಖುಷಿಯ ಕೊಡುವಲ್ಲಿ  ಏಕೇ ಅಸಮರ್ಥವಾಗುತಿವೆ...????


1 comment:

Badarinath Palavalli said...

ಕೆಲವೊಮ್ಮೆ ಹಾಗೇ!