Wednesday 10 December 2014

ಭಾರವಾದ ಮನಸಿಗೆ ಮಂಜಿನಂತೆ ಕರಗಿಸುವ 
ಸಾಂತ್ವನ ಸಿಕ್ಕಿದರೆ ಸ್ವರ್ಗ ಸಿಕ್ಕಷ್ಟು ಆನಂದ 
ನಲಿಯುವ ಮನಸಿಗೆ ದುಃಖದ ಮನಸು ಸಿಕ್ಕರೆ 
ದೊರಕಿದಂತೆ ಖುಷಿಯ ಹಂಚುವ ಅವಕಾಶ 
ನೋವು ನಲಿವೆಲ್ಲ ಸಾಮಾನ್ಯ ಬದುಕಲ್ಲಿ 
ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ ತಲೆಯಲ್ಲಿ 

No comments: