Monday 13 August 2012

ಮನದ ನೋವು

ಯಾರಿಗೆ ಯಾರೂ ಇಲ್ಲದ 
ಈ ಜಗತ್ತಲ್ಲಿ ನಮಗೆ ಕೇವಲ
ನಾವೇ ನೋಡಬೇಕು 

ಮನಸ್ಸಿಗೆ ನೋವಾದಾಗ 
ಯಾರು ಇಲ್ಲದಿದ್ದರೆ 
ಬರುವುದು ಕಣ್ಣೀರು 

ಜೀವನ ಎಂದರೆ 
ಸುಖ ದುಖದ ಸಮ್ಮಿಲನ
ಆದರೆ ಬರೀ ದುಖವೇ ಜೀವನವಾದರೆ
ಅರ್ಥವಿರುವುದೇ ಈ ಜೀವಕೆ..????

ಕನಸಲಿ ಕಂಡದ್ದೆಲ್ಲ ಸತ್ಯವಾದರೆ
ಮನಸಿಗೆ ನೋವೆಲ್ಲಿ?
ಮನಸಿನ ಆಸೆಯಲ್ಲ ಈಡೆರಿಬಿಟ್ಟರೆ
ಕನಸಿಗೆ ಜಾಗವೆಲ್ಲಿ..???

No comments: