Friday 31 August 2012

ಮನಸಾರೆ ಬರೆದಿದ್ದೆ 
ಒಂದು ಕವನ
ಅದಕ್ಕೊಂದು ಬಡಿಯಿತು 
ಅನುಮಾನ ಎಂಬ ಕಂಪನ  
ಆ ಕ್ಷಣಕ್ಕೆ ಆಯಿತು ನನ್ನ 
ಮನಸಲ್ಲಿ ನೋವು  ತಲ್ಲಣ 
ಅದಕ್ಕೆ ಮಾಡುವುದಿಲ್ಲ ತಾನೆ 
ನನ್ನನ್ನು ನಿನ್ನ  ಮನಸಿಂದ 
ನಿರ್ಗಮನ ...????

No comments: