Wednesday 23 September 2015

ಪ್ರೀತಿಗೆ ದೇವರು ಎಂದರು ತಿಳಿದವರು ಆ ದೇವರ ಮಕ್ಕಳೇ ನಾವೆಲ್ಲರೂ 
ಆದರೂ ಕಿತ್ತಾಡಿ ಸಾಯುತ್ತಿರುವರು ದ್ವೇಷವೆಂಬ ಬೆಂಕಿಯಲಿ 
ಕೊಚ್ಚಿ ಹೋಗುತಿಹರು ಅಪನಂಬಿಕೆಯೆಂಬ ಸುಳಿಯಲ್ಲಿ 
ನಾಶ ಮಾಡಲಿ ದ್ವೇಷ ಸಿಟ್ಟು ದುರಾಸೆಗಳೆಂಬ ಅಸುರರ 
ನಂಬಿಕೆ ಪ್ರೀತಿ ವಿಶ್ವಾಸಗಳೆಂಬ ತ್ರಿಮೂರ್ತಿಗಳು ಒಂದಾಗಿ 
ಮತ್ತೆ ಒಂದಾಗಿ ಬಾಳೋನ  ನಾವೆಲ್ಲಾ ಪ್ರೀತಿಯ ಕಂದಮ್ಮಗಳಾಗಿ 

No comments: