Tuesday 22 September 2015

ಮನಸಿಗೆ ಮರೆಯಲಾಗದ ಗಾಯ ಆದಾಗಲೇ 
ಅದನ್ನು ಶಾಶ್ವತವಾಗಿ ಅಳಿಸುವ ಔಷಧ ಸಿಗುವುದು 
ಜೀವನದ ಆಸೆ ಕನಸುಗಳೆಲ್ಲ ಸತ್ತಾಗಲೇ 
ಮನಸು ಶಾಶ್ವತ ಮೌನಕ್ಕೆ ಶರಣಾಗುವುದು 

No comments: