Tuesday 30 July 2013

ಸಾಗರ ಕರೆದರೆ ನದಿಯು ಹರಿದು ಬರದೆ ಇರವುದೇ 
ಹೃದಯ ನೊಂದರೆ ಕಂಗಳ ಹನಿ ಜಾರದಿರುವುದೇ 
ಹುಣ್ಣಿಮೆ ಚಂದಿರನ ತೋರಿದರೆ ಕಂದನ ಬಾಯಲ್ಲಿ 
ತುತ್ತು ಇಳಿಯದಿರುವುದೇ 
ಸುಡುವ ನೆಲವು ಮಳೆ ಸುರಿದರೆ ಧರೆಯು ತಣಿಯದಿರುವುದೇ 
ಪ್ರಕೃತಿಯೇ ಆಗಲೀ  ಮನುಜನೇ ಆಗಲೀ 
ನೋವಾದರೂ ನಲಿವಾದರೂ ಒಬ್ಬರಿಗೊಬ್ಬರೂ ಇದ್ದೆ ಇರುತಾರೆ  
ನೊಂದ ಮನಸಿಗೊಂದು ಬೇಕು ಸಾಂತ್ವನ ನೀಡುವ ಮನಸು 
ಖುಷಿಯ ಭಾವಕ್ಕೊಂದು ಬೇಕು ಪ್ರತಿಸ್ಪಂದಿಸುವ ಮನಸು 

































No comments: