Thursday 8 June 2017

ಭರವಸೆ

ಏರು ಇಳುವಿನ ಬಾಳಲಿ 
ಬರೀ ನೋವನ್ನೇ ಹೇಗೆ ತಾಳಲಿ 
ಶ್ರದ್ಧೆ ಶ್ರಮದಿ ಸಾಗಿದರೆ ನಲಿವಿನ ದಾರಿಯ 
ದೂರ ಮಾಡುವವರು ಯಾರಿಲ್ಲಿ 

No comments: