Monday 21 December 2015

ಭರವಸೆಗಳಿಲ್ಲದ ಮನದಲ್ಲಿ ಹೊಸ ಗುರಿಯ ಪ್ರವೇಶ 
ಎಲ್ಲೋ ಪಿಸುಗುಡುತ್ತಿದೆ ಒಂದು ಧನಾತ್ಮಕ ಸಂದೇಶ 
ಋಣಾತ್ಮಕ ಘಟನೆಗಳೇ  ಆಳಿದವು ನನ್ನ ಜೀವನವ 
ಅವನ್ನೆಲ್ಲ ಸಂಹಾರ ಮಾಡುವುದೇನೋ ಈ ಸಂದೇಶ
ಆಸೆಯಿಂದ ಕಾಯುತಿರುವೆ ಆ ಅಮೃತ ಘಳಿಗೆಗಾಗಿ 
ಈಗಲಾದರೂ ಕರುಣಿಸು ವಿಧಿಯೇ ಈ ನೊಂದ ಮನಸಿಗಾಗಿ 

No comments: