Sunday 29 March 2015

ಬಾಳಿನ ಎಲ್ಲಾ ದಾರಿಗಳು ಮುಚ್ಚಿರಲು 
ಮನಸೆಂಬ ಮಂಟಪವು ಕುಸಿಯುವುದು 
ವೇದನೆಯ ಸಾಗರದಲಿ ಮನವು ಮುಳುಗಿರಲು  
ಉಸಿರಾಡುವ ಆಸೆಯೇ ಕುಗ್ಗುವುದು 
ಕೊಚ್ಚಿ ಹೋಗುವೆ ಎಂಬ ಹೆದರಿಕೆಯ ಹಿಮ್ಮೆಟ್ಟಿ ಮುನ್ನುಗ್ಗಿದರೆ 
ಎಲ್ಲಾದರೂ ಒಂದು ಉತ್ಸಾಹದ ಚಿಗುರು ಹುಟ್ಟುವುದು 

1 comment:

Badarinath Palavalli said...

ಉತ್ತಮ ಪ್ರೋತ್ಸಾಹಕ ಹನಿಗವನ.