Thursday 1 January 2015

ಹೊಸವರ್ಷದ ಹೊಂಗಿರಣ ಬಿದ್ದಾಗಿದೆ 
ದೇವಸ್ಥಾನವೆಂಬ ಪವಿತ್ರ ಜಾಗದಿಂದ ದಿನ ಆರಂಭವಾಗಿದೆ 
ದೇವರ  ಆಶೀರ್ವಾದ ಪಡೆದಂತ ಅನುಭವ ಮನಸಲ್ಲಿ 
ಹೊಸ ಆಸೆಯ ಚಿಗುರು ಕವಲೊಡೆದಿದೆ ಬಾಳ ಲತೆಯಲ್ಲಿ 
ಶುದ್ಧ ಮನಸಿಂದ ಪ್ರಾರ್ಥಿಸುವೆ ಆ ದೇವರನ್ನು 
ಸುಖ ನೆಮ್ಮದಿಯಿಂದ ಬಾಳಿಸು ನೀ ಎಲ್ಲರನ್ನು 

1 comment:

Badarinath Palavalli said...

ಸರ್ವೇಜನಾಃ ಸುಖಿನೋಭವಂತೂ...