Friday 10 October 2014

ನನ್ನ ಹೃದಯದ ಕದವ ತೆಗೆದು ಬಲಗಾಲಿಟ್ಟು ಬಂದು 
ಮನಸೆಂಬ ಮಲ್ಲಿಗೆಗೆ ಮುತ್ತೆಂಬ ಪರಿಮಳವ ಸುರಿಸಿದೆ 
ನನ್ನ ಕಣ್ಣಿನ ರೆಪ್ಪೆಯಲಿ ಒಲವಿನ ಮಳೆಯ ಹರಿಸುತ 
ನಿನ್ನ ತೋಳೆಂಬ ಹಾರದಲಿ ನನ್ನ ಶಾಶ್ವತವಾಗಿ ಬಂಧಿಸಿದೆ 
ನನ್ನ ತನು ಮನದ ಉಸಿರಲಿ ಹಸಿರಂತೆ ಬೆರೆತು 
ಬಾಳ ಜ್ಯೋತಿಯಾಗಿ ಸದಾ ಸೂರ್ಯನಂತೆ ಮಿಂಚುತಿರುವೆ

1 comment:

Badarinath Palavalli said...

ಒಲುಮೆ ಜಾರಿಯಲ್ಲಿರಲಿ...