Monday 27 October 2014

ಮನಸಿನ ದುಗುಡವೆಲ್ಲ ಮಂಜಿನಂತೆ ಕರಗಿದೆ 
ಬಾಳಲಿ ಆಸೆಗಳು ಕಾರಂಜಿಯಂತೆ ಚಿಮ್ಮುತಿವೆ 
ಹಳೆಯ ಕಹಿನೆನಪ ಮರೆತು ಹೊಸ ಸವಿನೆನಪುಗಳ 
ಸ್ವಾಗತಕ್ಕೆ ಮನವು ಸಜ್ಜಾಗುತಿದೆ 
ಹೇಗಿದ್ದರೂ ಎಲ್ಲಿದ್ದರೂ ಹಂಬಲವೊಂದೇ  
ಸಂತಸದ ಚಿಲುಮೆ ಚಿಮ್ಮುತಿರಲಿ 
ಬಾಳಲಿ ಪ್ರೀತಿ ನಂದಾದೀಪದಂತೆ ಬೆಳಗುತಿರಲಿ 

2 comments:

Badarinath Palavalli said...

ಉತ್ತಮ ಆಶಯವಿಲ್ಲಿದೆ...

Anonymous said...


ಹುಮ್ಮಸ್ಸಿನ ಚೇತೋಹಾರಿ ಸಾಲುಗಳು,
ಶಕ್ತಿ ನೀಡುತ್ತವೆ ಓದುಗರಿಗೆ,,,,,,,

ಭಾವನೆಗಳು ಸುಂದರವಾಗಿದೆ