Saturday 17 May 2014

ನೆನ್ನೆ ರಭಸವಾಗಿ ಹರಿಯಿತು ಒಂದು ಅಲೆ 
ಅದರ ಹೆಸರು ಮೋದಿ 
ಸಿಗುವುದರಲ್ಲಿದೆ ಭಾರತೀಯರಿಗೆ ನೆಮ್ಮದಿಯ ಜೀವನದ ಸೆಲೆ 
ಕಾರಣ ಶುರುವಾಗಿದೆ ನವವರ್ಷದ ಆದಿ 
ಕೊಚ್ಚಿ ಹೋಯಿತು ಭ್ರಷ್ಟಾಚಾರವೆಂಬ ಕೊಳಚೆನೀರು 
ನಿರೀಕ್ಷೆಯಲ್ಲಿದೆ ಜನತೆ ಹರಿದು ಬರುವುದು ನಿಷ್ಪಕ್ಷಪಾತ 
ನಿಸ್ವಾರ್ಥ ರಾಜಕೀಯ ಎಂಬ ತಿಳಿನೀರು 

1 comment:

Badarinath Palavalli said...

ನಮಅಗೂ ಕೋಟಿ ನಿರೀಕ್ಷೆಗಳಿವೆ....