Thursday 29 September 2016

ಬೇರೆಯವರು ಮಾಡಲಾಗದ್ದನ್ನು ನಾನು ಮಾಡಿದೆ 
ಬೇರೆಯವರು ಹೆದರಿ ಹೋಗಲಾಗದ ಜಾಗಕ್ಕೆ ನಾ ಹೋದೆ 
ಏನನ್ನೂ ಕೊಡಲಾರದವರನ್ನು ಏನೋ ಕೇಳಿದೆ 
ಇಷ್ಟವಿಲ್ಲದಿದ್ದರೂ ಶಾಶ್ವತ ಒಂಟಿತನವನ್ನು ಸ್ವೀಕರಿಸಿದೆ 
ಭಯೋತ್ಪಾದಕನ ಮುಖವನ್ನು ನೋಡಿದೆ
ಭಯದ ಭಾವವನ್ನು ಕೊಂದೆ 
ಭಾರತಾಂಬೆಯ ಮಮತೆಯ ಅನುಭವಿಸಿದೆ 
ಯುದ್ಧದಲ್ಲಿ ಕಣ್ಣೀರಿಟ್ಟೆ,ನೊಂದು ಬೆಂದೆ, 
ಭರವಸೆಯ ಮೆಟ್ಟಿಲು ಹತ್ತಲು ಛಲಬಿಡದೆ ಹೋರಾಡಿದೆ 
ನಾ ಸತ್ತರೂ ಬದುಕಿದರೂ ನಾ ಹೇಳಬಯಸುವುದೊಂದೇ 
ನಾನೊಬ್ಬ ಸೈನಿಕ ಉಸಿರಿರುವ ತನಕ ಈ ನಾಡಿನ ರಕ್ಷಕ 

No comments: