Thursday 6 August 2015

ರೈತನಿಗೂ ಸಾಕಾಗಿದೆ ಬರಗಾಲದ ನೋವು 
ಬೆಳೆಗಳಿಗೆಲ್ಲ ತಾಕುತ್ತಿದೆ ಬಿಸಿಲಿನ ಖಾವು 
ಬೇಕಾಗಿದೆ ನಮಗೆಲ್ಲ ವರುಣನ  ಕರುಣೆಯು 
ಭೂತಾಯಿಯ ಕರುಳ ತಂಪಾಗಿಸಲು 
ಓ ಮಳೆರಾಯ ನಿನಗೊಂದು ಪ್ರಾರ್ಥನೆ 
ನಿನ್ನ ಕೋಪದಿಂದ ಸುಡಬೇಡ ನಮ್ಮ ರೈತರ ಬೆಳೆ 
ಅತೀಯಾಗಿಯೂ ಸುರಿಯದೇ ಬರಿಯ ಹನಿಗಳನ್ನೂ ಉದುರಿಸದೆ 
ಮಿತವಾಗಿ ಸುರಿದು ಬದುಕಿಸು ಬೆಳೆಯ ಚಿಗುರ 
ಪ್ರೀತಿ ಕರುಣೆ ವಾತ್ಸಲ್ಯದಿಂದ ವರೆಸು ರೈತರ ಕಣ್ಣೀರ 

No comments: